ಕರ್ನಾಟಕ

karnataka

ETV Bharat / videos

ಕಸ ಬಿಸಾಡುವಲ್ಲಿ ಸಸಿ ನೆಟ್ಟು,ರಂಗೋಲಿ ಬಿಡಿಸಿದ ಬಿಬಿಎಂಪಿ ಅಧಿಕಾರಿಗಳು! - ಬಿಬಿಎಂಪಿ

By

Published : Oct 10, 2019, 5:34 AM IST

Updated : Oct 10, 2019, 5:43 AM IST

ಬೆಂಗಳೂರು: ರಸ್ತೆ,ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡುವ ಜಾಗಗಳಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ಅಧಿಕಾರಿಗಳು ಸಸಿ ನೆಟ್ಟು, ರಂಗೋಲಿ ಬಿಡಿಸಿ ಸುಂದರ ತಾಣವಾಗಿ ಮಾರ್ಪಡಿಸಲು ಮುಂದಾಗಿದ್ದಾರೆ. ಕ್ಷೇತ್ರದ ದೊಡ್ಡನಕ್ಕುಂದಿ ವಾರ್ಡ್‌ನ ಇಸ್ರೋ ಬಳಿ ದುರ್ನಾತ ಬೀರುತ್ತಿದ್ದ ಬ್ಲಾಕ್ ಸ್ಪಾಟ್‌ನಲ್ಲಿ ಗಿಡ ನೆಡಲು ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾಚಲಪತಿ ಚಾಲನೆ ನೀಡಿದರು.
Last Updated : Oct 10, 2019, 5:43 AM IST

ABOUT THE AUTHOR

...view details