20 ಕ್ವಿಂಟಾಲ್ ತೊಗರಿ ಖರೀದಿ... ಹುಸಿಯಾಯ್ತಾ ಸಿಎಂ ಬಿಎಸ್ವೈ ಭರವಸೆ? - ರೈತರ ನಿರಾಸೆಗೂ ಕಾರಣ
ಸಿಎಂ ಬಿಎಸ್ವೈ ರಾಜ್ಯದ ಖಜಾನೆಗೆ ಭಾರವಾದರೂ ಪರವಾಗಿಲ್ಲ, 10 ಕ್ವಿಂಟಾಲ್ ತೊಗರಿ ಖರೀದಿಯನ್ನು 20 ಕ್ವಿಂಟಾಲ್ಗೆ ಹೆಚ್ಚಿಸ್ತೇನೆ ಎಂದು ಜೋರಾಗೆ ವೇದಿಕೆಯಲ್ಲಷ್ಟೇ ಅಲ್ಲಾ ಮಾಧ್ಯಮಗಳ ಮುಂದೆಯೂ ಘೋಷಣೆ ಮಾಡಿದ್ರು. ಆದ್ರೆ, ಈ ಘೋಷಣೆ ಘೋಷಣೆಯಾಗಿಯೇ ಉಳಿದಿದ್ದು, ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ. ಇದು ರೈತರ ನಿರಾಸೆಗೂ ಕಾರಣವಾಗಿದೆ.
Last Updated : Feb 22, 2020, 11:33 PM IST