ಕರ್ನಾಟಕ

karnataka

By

Published : Nov 10, 2019, 3:24 PM IST

ETV Bharat / videos

ಪಾಳು ಬಿದ್ದ ಬನವಾಸಿಯ ಪ್ರವಾಸಿ ಮಂದಿರ ಈಗ ಅನೈತಿಕ ಚಟುವಟಿಕೆಗಳ ಅಡ್ಡೆ

ಐತಿಹಾಸಿಕ ಮತ್ತು ಪ್ರಾಚೀನ ವಸ್ತುಗಳ ಸಂರಕ್ಷಣಾ ಸಂಗ್ರಹಾಲಯಕ್ಕಾಗಿ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದ್ದ ಜಾಗದಲ್ಲಿ ನಿರ್ಮಾಣವಾಗಿದ್ದ ಶಿರಸಿಯ ಬನವಾಸಿಯ ಪ್ರವಾಸಿ ಮಂದಿರ ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೆ ಪಾಳು ಬಿದ್ದಿದೆ. ಇದೀಗ ಇದು ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅದರ ಸದ್ಯದ ದುಃಸ್ಥಿತಿಯನ್ನು ಅನಾವರಣಗೊಳಿಸುವ ಸ್ಟೋರಿ ಹೀಗಿದೆ ನೋಡಿ

ABOUT THE AUTHOR

...view details