ಕರ್ನಾಟಕ

karnataka

ETV Bharat / videos

ವರದಾ ನದಿ ಖಾಲಿ ಖಾಲಿ... ಕೊರೊನಾ ಭೀತಿಯಲ್ಲಿರುವ ಜನರಿಗೆ ನೀರಿನದ್ದೇ ಚಿಂತೆ

By

Published : Apr 26, 2020, 5:52 PM IST

ಇಡೀ ದೇಶ ಕೊರೊನಾ ವೈರಸ್‌ ಭೀತಿಯಲ್ಲಿದ್ರೆ, ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕೋವಿಡ್‌-19, ಮಂಗನಕಾಯಿಲೆ ಭೀತಿ ಜೊತೆಗೆ ನೀರಿಗಾಗಿ ಹಾಹಾಕಾರ ಎದುರಾಗಿದೆ. ಜೀವನಾಡಿಯಾಗಿದ್ದ ವರದಾ ನದಿ ಬೇಸಿಗೆಯ ಆರಂಭದಲ್ಲೇ ಖಾಲಿಯಾಗಿರುವುದರಿಂದ ಇಲ್ಲಿನ ರೈತರ ಪಾಡು ಹೇಳತೀರದ್ದಾಗಿದೆ.

ABOUT THE AUTHOR

...view details