ಕರ್ನಾಟಕ

karnataka

ETV Bharat / videos

ಬಿಎಸ್‌ವೈ ಆದ್ಮೇಲೆ ನಾನೇ ಅಂದರು ಕತ್ತಿ.. ಸಿಎಂಗೆ ಬಂಡಾಯದ ತೂಗುಗತ್ತಿ ತಪ್ಪಿತಾ!? - cabinet extension mahesh kumatallai

By

Published : Feb 10, 2020, 11:14 PM IST

ಬಿಜೆಪಿ ಕೈಹಿಡಿದು ಅನರ್ಹತೆ ಪಟ್ಟ ಕಳಚಿ ಶಾಸಕರಾಗಿ ಸಚಿವ ಸ್ಥಾನ ಏರುವ ಮೂಲಕ ಗೆಲುವಿನ ನಗೆ ಬೀರಿದ್ದ ಅನರ್ಹ ಶಾಸಕರ ಪೈಕಿ ಸಚಿವ ಸ್ಥಾನ ವಂಚಿತರಾಗಿದ್ದ ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ಸಮಧಾನಪಡಿಸುವಲ್ಲಿ ಜಾರಕಿಹೊಳಿ ಸಹೋದರರು ಯಶಸ್ವಿಯಾಗಿದ್ದಾರೆ. ಅದೇ ಕಾರಣಕ್ಕೆ ಯಡಿಯೂರಪ್ಪನವರು ನಿರಾಳವಾಗಿ ಸರ್ಕಾರ ನಡೆಸಬಹುದಂತೆ.

For All Latest Updates

ABOUT THE AUTHOR

...view details