ಕರ್ನಾಟಕ

karnataka

ETV Bharat / videos

ಸ್ಪರ್ಧಾತ್ಮಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಸಹಾಯಕ‌ ಆಯುಕ್ತ - ಸಹಾಯಕ‌ ಆಯುಕ್ತ ಸಂತೋಷ ಕಾಮಗೌಡ

By

Published : Mar 19, 2021, 9:30 AM IST

ರಾಯಚೂರು: ಸಹಾಯಕ‌ ಆಯುಕ್ತ ಸಂತೋಷ ಕಾಮಗೌಡ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ 2 ಗಂಟೆಗಳ ಕಾಲ ಪಾಠ ಮಾಡಿದರು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೇಲ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸಬೇಕು, ಯಾವ ರೀತಿ ತಯಾರಿಸಿ ನಡೆಸಬೇಕು ಎಂದು ಬೋಧನೆ ಮಾಡಿದರು. ನಂತರ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆ ಪುಸಕ್ತವನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದರು.

ABOUT THE AUTHOR

...view details