ಕರ್ನಾಟಕ

karnataka

By

Published : Aug 28, 2019, 4:53 AM IST

ETV Bharat / videos

ನಾವೇನು ಈ ದೇಶದವರಲ್ವಾ...? ಕೇಂದ್ರ ತಂಡದ ಮುಂದೆ ನೆರೆ ಸಂತ್ರಸ್ತರ ಗೋಳು

ನಾವೇನು ಈ ದೇಶದವರಲ್ವಾ..ಪಾಕಿಸ್ತಾನದವರಾ?... ಹೀಗೆ ನೆರೆ ಪರಿಶೀಲನೆಗೆ ಬಂದ ಕೇಂದ್ರ ಸರ್ಕಾರದ ಅಧಿಕಾರಿಗಳ ಎದುರು ಕೊಡಗು ಸಂತ್ರಸ್ತರು ಗೋಳು ತೋಡಿಕೊಂಡರು. ಕಾಟಾಚಾರಕ್ಕೆ ಎಂಬಂತೆ ಅಧಿಕಾರಿಗಳು ನೆರೆ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ABOUT THE AUTHOR

...view details