ಮಂಜಿನ ನಗರಿಯಲ್ಲಿ ಕಳೆಗಟ್ಟಿದ ಅಂತರ್ ಕೇರಿ ಉತ್ಸವ...ಹೊಸ ಕಲ್ಪನೆಯೊಂದಿಗೆ ಸಂಸ್ಕೃತಿಯ ಅನಾವರಣ - kodagu news
ಅದು ವಿಶಿಷ್ಟವಾದ ಸಂಪ್ರದಾಯ. ನಾಡಿನ ಜನರು ಬೆಳಕಿನ ಹಬ್ಬದ ಸಂಭ್ರಮದಲ್ಲಿ ಮಿಂದೇಳುತ್ತಿದ್ದರೆ ಆ ಒಂದು ಗ್ರಾಮದ ಜನರು ಮಾತ್ರ ತಮ್ಮ ಜನಾಂಗದ ಸಂಸ್ಕೃತಿ ಸಾರುವ ಉತ್ಸವದಲ್ಲಿ ನಿರತರಾಗುತ್ತಾರೆ.