ಎಲ್ಲಾ 17 ಅತೃಪ್ತ ಶಾಸಕರು ಅನರ್ಹ; ಸ್ಪೀಕರ್ ಮಹತ್ವದ ನಿರ್ಧಾರ - Speaker ramesh kumar news
ಬಂಡಾಯವೆದ್ದು ಮೈತ್ರಿ ಸರ್ಕಾರ ಕೆಡಹಲು ಕಾರಣರಾದ ಎಲ್ಲಾ 17 ಮಂದಿ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ತಮಿಳುನಾಡು ಸಭಾಧ್ಯಕ್ಷರ ತೀರ್ಪು ಆಧರಿಸಿ ರಾಜ್ಯದ ರೆಬಲ್ ಶಾಸಕರನ್ನು ಅನರ್ಹ ಮಾಡಲಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದಾರೆ.