ಕರ್ನಾಟಕ

karnataka

By

Published : Jun 5, 2020, 7:49 PM IST

ETV Bharat / videos

ಸಿಂಥೆಟಿಕ್ ಟ್ರ್ಯಾಕ್ ಮೇಲೆ ಬಾಟಲಿ ಒಡೆದು ವಿಕೃತಿ : ಇದು ಕುಡುಕರು ಅವಾಂತರ

ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯವ್ಯಸನಿಗಳ ಪುಂಡಾಟ ಮುಂದುವರೆದಿದೆ. ನಗರದಲ್ಲಿರುವ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಕುಡುಕರು ಕುಡಿದ ಮತ್ತಿನಲ್ಲಿ ಮದ್ಯದ ಬಾಟಲಿಗಳನ್ನು ಸಿಂಥೆಟಿಕ್​ ಟ್ರ್ಯಾಕ್ ಮೇಲೆ​ ಒಡೆಯುವ ಮೂಲಕ ದುಸ್ಕೃತ್ಯ ಎಸಗಿದ್ದಾರೆ. ಇದರಿಂದ ಬೆಳ್ಳಂ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸಿದವರ ಆಕ್ರೋಶಕ್ಕೆ ಕಾರಣವಾಗಿದೆ.

ABOUT THE AUTHOR

...view details