ಕರ್ನಾಟಕ

karnataka

By

Published : Mar 9, 2020, 10:00 PM IST

ETV Bharat / videos

ಕುಡುಕರ ಹಾವಳಿಗೆ ಬ್ರೇಕ್‌.. ನಾರಿಯರಿಗೆ ಖಾಕಿ ನೆರವು ಸಿಕ್ಕಿದ್ರಿಂದ ಸೋಮನಾಳ ಸಾರಾಯಿ ಮುಕ್ತ!

ನಾರಿಯರು ‌ಮನಸು‌ ಮಾಡಿದರೆ ಏನಾದ್ರೂ ಮಾಡಬಲ್ಲರು ಎಂಬುದಕ್ಕೆ ಈ ಗ್ರಾಮವೇ ಉದಾಹರಣೆ. ಜೀವನವನ್ನ ನರಕ ಮಾಡ್ತಿದ್ದ ಸಾರಾಯಿ ಹಾವಳಿಯಿಂದ ಬೇಸತ್ತ ಮಹಿಳೆಯರು ಗ್ರಾಮವನ್ನು ಸಾರಾಯಿ ಮುಕ್ತ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ಹೇಗೆ ಇಲ್ನೋಡಿ..

ABOUT THE AUTHOR

...view details