ತಿನ್ನುವ ಅನ್ನವನ್ನೂ ಕಿತ್ತುಕೊಂಡ ಪ್ರವಾಹ... ಈ ರೈತರ ಗೋಳು ಕೇಳುವರಾರು!
ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೆಟ್ಟ-ಗುಡ್ಡಗಳೇ ಕೊಚ್ಚಿ ಹೋಗಿವೆ. ಪ್ರವಾಹದಿಂದ ಭೂಮಿ ಫಲವತ್ತತೆಯನ್ನೇ ಕಳೆದುಕೊಂಡಿದೆ. ಗದ್ದೆಗಳ ತುಂಬೆಲ್ಲಾ ಹೂಳು, ಕಲ್ಲುಗಳೇ ತುಂಬಿದೆ. ಇಂಥ ಭೂಮಿಯಲ್ಲಿ ಕೃಷಿ ಮಾಡುವುದಕ್ಕಿಂತ ಗುಳೆ ಹೋಗೋದು ಲೇಸು ಎಂಬ ದುಃಸ್ಥಿತಿ ನಿರ್ಮಾಣವಾಗಿದೆ.
Last Updated : Sep 11, 2019, 10:36 AM IST