ಕರ್ನಾಟಕ

karnataka

By

Published : Sep 10, 2019, 8:41 PM IST

Updated : Sep 11, 2019, 10:36 AM IST

ETV Bharat / videos

ತಿನ್ನುವ ಅನ್ನವನ್ನೂ ಕಿತ್ತುಕೊಂಡ ಪ್ರವಾಹ... ಈ ರೈತರ ಗೋಳು ಕೇಳುವರಾರು!

ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೆಟ್ಟ-ಗುಡ್ಡಗಳೇ ಕೊಚ್ಚಿ ಹೋಗಿವೆ. ಪ್ರವಾಹದಿಂದ ಭೂಮಿ ಫಲವತ್ತತೆಯನ್ನೇ ಕಳೆದುಕೊಂಡಿದೆ. ಗದ್ದೆಗಳ ತುಂಬೆಲ್ಲಾ ಹೂಳು, ಕಲ್ಲುಗಳೇ ತುಂಬಿದೆ. ಇಂಥ ಭೂಮಿಯಲ್ಲಿ ಕೃಷಿ ಮಾಡುವುದಕ್ಕಿಂತ ಗುಳೆ ಹೋಗೋದು ಲೇಸು ಎಂಬ ದುಃಸ್ಥಿತಿ ನಿರ್ಮಾಣವಾಗಿದೆ.
Last Updated : Sep 11, 2019, 10:36 AM IST

ABOUT THE AUTHOR

...view details