ಕರ್ನಾಟಕ

karnataka

By

Published : Nov 3, 2020, 12:27 PM IST

ETV Bharat / videos

RR ನಗರ ಉಪಚುನಾವಣೆ: ಮತ ಚಲಾಯಿಸಿದ ನಟ ಪ್ರೇಮ್

ಬೆಂಗಳೂರು: ಕುಟುಂಬ ಸಮೇತ ಆಗಮಿಸಿದ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಮತಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ನಾವು ಮತದಾನ ಮಾಡಿಲ್ಲ ಅಂದ್ರೆ ನಮ್ಮ ಅಭಿವೃದ್ಧಿಗೆ ಹಿನ್ನಡೆಯಾಗುತ್ತೆ. ಕ್ಯಾನ್ಸರ್​ಗಿಂತಲೂ ಕೋವಿಡ್ ರೋಗ ಮಾರಕ ಅಲ್ಲ. ಸರ್ಕಾರ ಎಲ್ಲ ರೀತಿಯಲ್ಲೂ ಸುರಕ್ಷತಾ ವ್ಯವಸ್ಥೆಯನ್ನ ಮಾಡಿದೆ. ಯಾರೂ ಆತಂಕ ಪಡುವುದು ಬೇಡ. ಎಲ್ಲರೂ ಮುಂಜಾಗ್ರತೆಯನ್ನ ವಹಿಸಿ ಮತದಾನ ಮಾಡಿ ಎಂದು ಪ್ರೇಮ್ ಮನವಿ ಮಾಡಿದರು.

ABOUT THE AUTHOR

...view details