ಕರ್ನಾಟಕ

karnataka

ETV Bharat / videos

ಹೊಸಪೇಟೆ: ಡಿಕೆಶಿ ಭಾಗಿಯಾದ 'ಕೈ' ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳ ಉಲ್ಲಂಘನೆ..

By

Published : Nov 22, 2020, 3:45 PM IST

ಶ್ರೀ ಸಾಯಿ ರಂಗಲೀಲಾ ಕಲ್ಯಾಣ ಮಂಟಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಮಿಸುವ ವೇಳೆ, ನೂಕು-ನುಗ್ಗಲು ಉಂಟಾಗಿ ಕಾರ್ಯಕರ್ತರು ಸಾಮಾಜಿಕ ಅಂತರ ಮರೆತಿದ್ದಾರೆ. ಕಾರ್ಯಕ್ರಮದಲ್ಲಿ ಕೊರೊನಾ ನಿಯಮಗಳು ಉಲ್ಲಂಘನೆಯಾಗಿದ್ದು, ಕಾರ್ಯಕ್ರಮದ ಮೂಲಕ ಕೊರೊನಾ ಹರಡುವ ಭಯ ಎದುರಾಗಿದೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಸೇರಿದಂತೆ ಜಿಲ್ಲಾ‌‌ ಮುಖಂಡರು‌ ಭಾಗಿಯಾಗಿದ್ದರು.

ABOUT THE AUTHOR

...view details