ತೊಗರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ ಆರೋಪ: ಕಾಖಂಡಕಿಯಲ್ಲಿ ರೈತರಿಗೆ ಸಂಕಷ್ಟ! - ವಿಜಯಪುರ ತೊಗರಿ ಕೇಂದ್ರದಲ್ಲಿ ವಂಚನೆ
ರೈತರು ಒಳ್ಳೆ ಆದಾಯ ಸಿಗುತ್ತದೆ ಎಂದು ತಾವು ಬೆಳೆದ ಫಸಲನ್ನು ಖಾಸಗಿಯವರಿಗೆ ಮಾರಾಟ ಮಾಡದೆ ಸರ್ಕಾರವನ್ನೇ ನಂಬಿಕೊಂಡಿರುತ್ತಾರೆ. ಆದರೆ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಫಸಲು ಖರೀದಿ ಮಾಡೋದಕ್ಕೆ ಹಣ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.