ಕರ್ನಾಟಕ

karnataka

ETV Bharat / videos

ತೊಗರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ ಆರೋಪ: ಕಾಖಂಡಕಿಯಲ್ಲಿ ರೈತರಿಗೆ ಸಂಕಷ್ಟ! - ವಿಜಯಪುರ ತೊಗರಿ ಕೇಂದ್ರದಲ್ಲಿ ವಂಚನೆ

By

Published : Mar 12, 2020, 6:16 PM IST

ರೈತರು ಒಳ್ಳೆ ಆದಾಯ ಸಿಗುತ್ತದೆ ಎಂದು ತಾವು ಬೆಳೆದ ಫಸಲನ್ನು ಖಾಸಗಿಯವರಿಗೆ ಮಾರಾಟ ಮಾಡದೆ ಸರ್ಕಾರವನ್ನೇ ನಂಬಿಕೊಂಡಿರುತ್ತಾರೆ. ಆದರೆ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಫಸಲು ಖರೀದಿ ಮಾಡೋದಕ್ಕೆ ಹಣ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ABOUT THE AUTHOR

...view details