ಕರ್ನಾಟಕ

karnataka

ETV Bharat / videos

ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಯುವಕ - ಈಜಲು ಹೋಗಿ ಪ್ರಾಣ ಬಿಟ್ಟ ಯುವಕ

By

Published : Nov 17, 2019, 1:03 PM IST

ಸಮಯೋಚಿತ ನಿರ್ಧಾರ, ಜಾಣ್ಮೆ ಎಂಬುದು ತುಂಬಾ ಅಮೂಲ್ಯವಾದದು. ಕೆಲವೊಂದು ಕ್ಷಣಗಳಲ್ಲಿ ಅದು ಮುಳುಗುತ್ತಿರುವ ಇರುವೆಗೆ ಹುಲ್ಲುಕಡಿ ಸಿಕ್ಕಿದಂತೆ. ಬಹುಶಃ ಈ ಘಟನೆಯಲ್ಲೂ ಜೊತೆಯಲ್ಲಿದ್ದ ಯುವಕರು ಸ್ವಲ್ಪ ಜಾಣ್ಮೆ ಪ್ರದರ್ಶಿಸಿದ್ದರೂ ಗೆಳೆಯನ ಜೀವ ಉಳಿಯುತ್ತಿತ್ತೇನೋ ಆದರೆ ಅಲ್ಲಾಗಿದ್ದೇ ಬೇರೆ...!

ABOUT THE AUTHOR

...view details