ಕರ್ನಾಟಕ

karnataka

ETV Bharat / videos

ಅಧಿಕಾರಿಗಳೇ ನೀವೂ ಮನುಷ್ಯರೇ, ಮನುಷ್ಯತ್ವವಿರಲಿ.. ಶಿಕ್ಷಕನ ಕುಟುಂಬಕ್ಕೆ ಇನ್ನಾದ್ರೂ ನೆರವಾಗಿ! - ಚಂದ್ರಶೇಖರ ಭೋಜನ್ನವರ

By

Published : Feb 12, 2020, 10:03 PM IST

ಎಲ್ಲ ವಿದ್ಯಾರ್ಥಿಗಳಿಗೂ ಆತ ಅಚ್ಚುಮೆಚ್ಚು. ಹೆಂಡತಿ ಮೂರು ಮಕ್ಕಳೊಂದಿಗೆ ಒಳ್ಳೆಯ ಸಂಸಾರ ಕೂಡ ನಡೆಸ್ತಿದರು. ಆದರೆ, ವಿಧಿ ಶಿಕ್ಷಕನ ಬಾಳಲ್ಲಿ ಆಟವಾಡಿದೆ. ಈಗ ಅದೇ ಶಿಕ್ಷಕ ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ.

ABOUT THE AUTHOR

...view details