ಕರ್ನಾಟಕ

karnataka

ETV Bharat / videos

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿವೆ ಶೂಟೌಟ್: ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಹೇಳಿದ್ದೇನು..? - ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿವೆ ಶೂಟೌಟ್

By

Published : May 17, 2020, 10:50 AM IST

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ರೌಡಿಗಳ ಮೇಲಿನ ಶೂಟೌಟ್ ಪ್ರಕರಣಗಳ ಕುರಿತಾಗಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಮಾತಾಡಿದ್ದಾರೆ. ಹಾಗೂ ಸಿಸಿಬಿ ವಿಂಗ್​​​​​ನ ಎಸಿಪಿ ಹಾಗೂ ಇನ್ಸ್​​​​ಪೆಕ್ಟರ್​​​ಗಳು ಮಾಸ್ಕ್ ಮಾರಾಟಗಾರರು ಹಾಗೂ ಸಿಗರೇಟ್ ವಿತರಕರಿಂದ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಈ ಕುರಿತು ಒಂದು ಸಂದರ್ಶನ ಇಲ್ಲಿದೆ..

For All Latest Updates

TAGGED:

ABOUT THE AUTHOR

...view details