ಕರ್ನಾಟಕ

karnataka

By

Published : Apr 15, 2019, 11:54 PM IST

ETV Bharat / videos

ಪಿಯುಸಿ ವಿಜ್ಞಾನ ವಿಭಾಗದ ಟಾಪರ್​​​​​ಗೆ ವಿಜ್ಞಾನಿಯಾಗುವ ಕನಸು

ಮಂಗಳೂರು: ಇಂದು ಪಿಯುಸಿ‌ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಶಾರದಾ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಥಮ್ ಎನ್. 591 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.‌ ಕೆಮಿಸ್ಟ್ರಿ, ಗಣಿತ, ಹಿಂದಿಯಲ್ಲಿ ತಲಾ 100 ಅಂಕ ಪಡೆದಿರುವ ಪ್ರಥಮ್, ಫಿಸಿಕ್ಸ್​​​ನಲ್ಲಿ 98, ಬಯಾಲಜಿಯಲ್ಲಿ 99, ಇಂಗ್ಲಿಷ್​​ನಲ್ಲಿ 94 ಅಂಕ ಗಳಿಸಿದ್ದಾರೆ. ಪ್ರಥಮ್ ವಿಜ್ಞಾನಿಯಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details