ಸೈಕಲ್ನಲ್ಲೇ ದಕ್ಷಿಣ ಭಾರತ ಸುತ್ತುತ್ತಿರುವ ಚಕ್ರವರ್ತಿ.. ಪರಿಸರದ ಬಗ್ಗೆ ವಿಶಿಷ್ಟ ಜಾಗೃತಿ - mysore latest news
ಮೈಸೂರು:ಪರಿಸರ ಉಳಿಸಿ ಎಲ್ಲರೊಂದಿಗೂ ಶಾಂತಿಯಿಂದ ವರ್ತಿಸಿ ಎಂಬ ಸಂದೇಶದೊಂದಿಗೆ ಸೈಕಲ್ನಲ್ಲೇ ದಕ್ಷಿಣ ಭಾರತ ಸುತ್ತಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ ಈ ವ್ಯಕ್ತಿ. ಯಾರು ಈತ ಎಂಬ ಕುತೂಹಲವೇ ಈ ವಿಡಿಯೋ ನೋಡಿ..
TAGGED:
mysore latest news