ಕರ್ನಾಟಕ

karnataka

ETV Bharat / videos

ಮಾರಕ ಕಾಯಿಲೆ ಏಡ್ಸ್​​​ಗೆ ಔಷಧ ಕಂಡುಹಿಡಿದ ಚಾಮರಾಜನಗರದ ರೈತ! - ಚಾಮರಾಜನಗರದ ರೈತ

By

Published : Sep 18, 2019, 12:48 PM IST

Updated : Sep 18, 2019, 3:10 PM IST

ಹೆಚ್​​ಐವಿ ಏಡ್ಸ್​​​ ಬಂದಿರುವ ಅದೆಷ್ಟೋ ಜನರು ಕಾಯಿಲೆಗೆ ಬಲಿಯಾಗುವ ಬದಲು, ಕಾಯಿಲೆ ಬಂದಿದೆ ಎಂದು ತಿಳಿದು ಕೊರಗಿ ಮೃತಪಡುವುದೇ ಹೆಚ್ಚು. ವಿಜ್ಞಾನಿಗಳಿಗೂ ಇನ್ನೂ ಏಡ್ಸ್​ಗೆ ಔಷಧಿ ಕಂಡು ಹಿಡಿಯಲಾಗಲಿಲ್ಲ. ಆದರೆ, ಗಡಿಜಿಲ್ಲೆಯ ರೈತನೊಬ್ಬ ಇದಕ್ಕೆ ರಾಮಬಾಣವೊಂದನ್ನು ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಒಳ್ಳೇ ಪರಿಣಾಮ ಬೀರಿದೆಯಂತೆ.
Last Updated : Sep 18, 2019, 3:10 PM IST

ABOUT THE AUTHOR

...view details