ಕರ್ನಾಟಕ

karnataka

ETV Bharat / videos

ಮೂಲ ಸೌಕರ್ಯ ಇಲ್ಲದ ರಾಣೆಬೆನ್ನೂರಲ್ಲಿ ಉಪಸಮರ... ಏನ್ ಹೇಳ್ತಾನೆ ಮತದಾರ! - ರಾಣೆಬೆನ್ನೂರು

By

Published : Sep 25, 2019, 8:58 PM IST

ಏಷ್ಯಾ ಖಂಡದಲ್ಲೇ ಬಿಜೋತ್ಪಾದನೆಯಲ್ಲಿ ಹೆಸರು ಪಡೆದ ನಗರ ಎಂದರೆ ಅದು ರಾಣೆಬೆನ್ನೂರು. ಆದರೆ ಮೂಲಸೌಕರ್ಯ ಮಾತ್ರ ಇಲ್ಲಿ ಮರೀಚಿಕೆಯಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಅಧಿಕಾರ ಹಿಡಿದ್ದ ಆರ್​.ಶಂಕರ್​​ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.

ABOUT THE AUTHOR

...view details