ಕರ್ನಾಟಕ

karnataka

By

Published : Sep 20, 2019, 11:53 PM IST

ETV Bharat / videos

ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಯ್ತು ಸೇತುವೆ: ಮಾನ್ವಿ-ಮುಷ್ಠೂರು ರಸ್ತೆ ಸಂಪರ್ಕ ಕಟ್​

ರಾಯಚೂರು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಮಾನ್ವಿ ತಾಲೂಕಿನ ಮುಷ್ಠೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಹೀಗಾಗಿ ಮುಷ್ಠೂರು-ಮಾನ್ವಿ ಪಟ್ಟಣ ದಾರಿ ಸಂಪೂರ್ಣ ಬಂದ್​ ಆಗಿದೆ. ನೀರಿನ ಒತ್ತಡ ಹೆಚ್ಚಾಗಿದ್ದರಿಂದ ಹಳ್ಳದ ಪಕ್ಕದ ಕೆಲ ಜಮೀನುಗಳಿಗೂ ನೀರು ನುಗ್ಗಿದ್ದು, ಹೊಲಗಳ ಒಡ್ಡು ಸಹ ಒಡೆದು ಹೋಗಿವೆ.

ABOUT THE AUTHOR

...view details