ಕರ್ನಾಟಕ

karnataka

ETV Bharat / videos

ಪರಿಸರ ಉಳಿವಿಗಾಗಿ ಅಕ್ಷರ ರೂಪದಲ್ಲಿ ವಿವೇಕಾನಂದರು ಕೊಡುಗೆ ನೀಡಿದ್ದಾರೆ: ಡಾ.ಯಲ್ಲಪ್ಪ ರೆಡ್ಡಿ - ಲಾಲ್​ಬಾಗ್ ನಲ್ಲಿ ಪುಷ್ಪ ಪ್ರದರ್ಶನ

By

Published : Jan 17, 2020, 7:42 PM IST

ಬೆಂಗಳೂರಿನ ಲಾಲ್​ಬಾಗ್‌ನಲ್ಲಿ ಆಯೋಜಿಸಿರುವ 211ನೇ ವಿವೇಕ ಪುಷ್ಪಪ್ರದರ್ಶನದಲ್ಲಿ ಈ ಬಾರಿ ಸ್ವಾಮಿ ವಿವೇಕಾನಂದರ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆ ಪರಿಸರವಾದಿ ಹಾಗೂ ಪರಿಸರ ತಜ್ಞರಾದ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅವರು ಪರಿಸರ ಹಾಗೂ ಸ್ವಾಮಿ ವಿವೇಕಾನಂದರು ಹೊಂದಿದ್ದ ಪರಿಸರ ಕಾಳಜಿ ಕುರಿತು ಮಾತನಾಡಿದ್ದಾರೆ.

ABOUT THE AUTHOR

...view details