ಕರ್ನಾಟಕ

karnataka

By

Published : Jul 26, 2019, 9:06 PM IST

ETV Bharat / videos

ಕಾರ್ಗಿಲ್ ವಿಜಯಕ್ಕೆ 20 ರ ಸಂಭ್ರಮ.. ದೇಶದೆಲ್ಲೆಡೆ ವೀರ ಯೋಧರಿಗೆ ನಮನ

ಕಾರ್ಗಿಲ್ ವಿಜಯಕ್ಕೆ 20 ರ ಸಂಭ್ರಮವಾಗಿದ್ದು ದೇಶದಾದ್ಯಂತ ಹುತಾತ್ಮ ಯೋಧರಿಗೆ ಕಾರ್ಗಿಲ್ ವಿಜಯ್ ದಿವಸ್ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಬೆಂಗಳೂರಿನ ರಾಜಭವನ ಬಳಿ ಇರುವ ಇಂದಿರಾಗಾಂಧಿ ಸಂಗೀತ ಕಾರಂಜಿಯ ಬಳಿ ಇರುವ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶಾಲಾ ಮಕ್ಕಳು, ಹಿರಿಯ ನಿವೃತ್ತ ಸೈನಿಕರ್, ನಗರ ಪೊಲೀಸ್ ಆಯುಕ್ತ ‌ಅಲೋಕ್ ಕುಮಾರ್ , ನಿವೃತ್ತ ಸೇನಾ ಸಿಬ್ಬಂದಿಗಳು ನಾಡಿಗಾಗಿ ಪ್ರಾಣ ತೆತ್ತ ಧೀರ ಯೋಧರ ಸ್ಮರಣೆ ಮಾಡಿ ಗೌರವ ಸಲ್ಲಿಸಿದರು.

For All Latest Updates

TAGGED:

ABOUT THE AUTHOR

...view details