ಕರ್ನಾಟಕ

karnataka

By

Published : Aug 15, 2019, 11:10 PM IST

ETV Bharat / videos

ಪ್ರವಾಹ ಲೆಕ್ಕಿಸದೇ ಅಂಬುಲೆನ್ಸ್​ಗೆ ದಾರಿ ತೋರಿದ ಬಾಲಕ... ವೆಂಕಟೇಶನಿಗೆ ಶೌರ್ಯ ಪ್ರಶಸ್ತಿ!

ನದಿ ಪ್ರವಾಹದಲ್ಲಿ ಅಂಬುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೃಷ್ಣಾ ನದಿ ಪ್ರವಾಹದ ವೇಳೆ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್​ ದಾಟಿ ಹೋಗಲು ವೆಂಕಟೆಶ್​ ಎಂಬ ಬಾಲಕ ಸರಿಯಾದ ರಸ್ತೆ ತೋರಿದ್ದನು.ಇದೀಗ ಅಲ್ಲಿನ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ABOUT THE AUTHOR

...view details