ಕರ್ನಾಟಕ

karnataka

By

Published : Dec 10, 2019, 10:46 AM IST

ETV Bharat / videos

ಕ್ರೀಡೆಗೆ ಕಳೆದೊಂದು ದಶಕದಿಂದ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ: ಪುಲ್ಲೇಲ ಗೋಪಿಚಂದ್

ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ಕ್ರೀಡೆಗೆ ಸದ್ಯ ದೊರೆಯುತ್ತಿರುವ ಪ್ರಾಧಾನ್ಯತೆ, ತಮ್ಮ ಪ್ರತಿನಿತ್ಯದ ಚಟುವಟಿಕೆ ಹಾಗೂ ಮುಂಬರುವ ಒಲಂಪಿಕ್ಸ್ ಬಗ್ಗೆ ಮುಕ್ತವಾಗಿ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಪುಲ್ಲೇಲ ಗೋಪಿಚಂದ್ ಸಂದರ್ಶನ ಇಲ್ಲಿದೆ...

ABOUT THE AUTHOR

...view details