ಕರ್ನಾಟಕ

karnataka

ಸ್ವಜನಪಕ್ಷಪಾತ, ಅಣ್ಣಾವ್ರಿಗೆ ಭಾರತರತ್ನ ನೀಡುವ ವಿಚಾರವಾಗಿ ವಸಿಷ್ಠ ಸಿಂಹ ಹೇಳಿದ್ದೇನು..?

By

Published : Jul 30, 2020, 3:20 PM IST

ಕೊರೊನಾ ಅಟ್ಟಹಾಸದ ನಡುವೆಯೂ ಸ್ಯಾಂಡಲ್​​ವುಡ್ ಚಟುವಟಿಕೆಗಳು ಹಂತ ಹಂತವಾಗಿ ಮತ್ತೆ ಆರಂಭವಾಗಿವೆ. ಈ ನಡುವೆ ವರನಟ ಡಾ. ರಾಜ್​ಕುಮಾರ್​ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ. ಈ ವಿಚಾರವಾಗಿ ಹಾಗೂ ಸ್ಯಾಂಡಲ್​​ವುಡ್​​​ನಲ್ಲಿ ಸ್ವಜನಪಕ್ಷಪಾತ ಇದ್ಯಾ ಎಂಬುದರ ಬಗ್ಗೆ ಸ್ಯಾಂಡಲ್​ವುಡ್ ನಟ ವಸಿಷ್ಠ ಸಿಂಹ ಮಾತನಾಡಿದ್ದಾರೆ.

ABOUT THE AUTHOR

...view details