ಕರ್ನಾಟಕ

karnataka

ನಾಯಕತ್ವದ ರಾಜಕೀಯ ತೆಗೆದು ಪ್ರಜಾಕೀಯ ತನ್ನಿ: ಉಪೇಂದ್ರ

By

Published : Dec 3, 2020, 9:24 PM IST

ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಜೊತೆ ಜೊತೆಗೆ ರಾಜಕೀಯ ಪಕ್ಷವನ್ನ ಕಟ್ಟಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಕಳೆದ ನಾಲ್ಕು ವರ್ಷಗಳ ಹಿಂದೆ ಪ್ರಜಾಕೀಯ ಪಕ್ಷವನ್ನ ಹುಟ್ಟು ಹಾಕಿದ್ದಾರೆ. ತಮ್ಮ ಪ್ರಜಾಕೀಯ ಪಕ್ಷ ಜನರ ನಿರ್ಧಾರ ಆಗಬೇಕು ಎಂಬುದು ಉಪೇಂದ್ರ ಆಲೋಚನೆ. ಹೀಗಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಪರವಾಗಿ ಅಭ್ಯರ್ಥಿಗಳನ್ನ ಸ್ಪರ್ಧಿಸಿದ್ರು. ಈಗ ಪ್ರಜಾಕೀಯ ಪಕ್ಷದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸಾಮಾನ್ಯ ಜನರು ಸ್ಪರ್ಧಿಸಬಹುದು ಅಂತ ಹೇಳಿದ್ದಾರೆ. ನಾಯಕತ್ವ ರಾಜಕೀಯ ತೆಗೆದು, ಕಾಯಕತ್ವದ ಮಾಡಬೇಕು ಅಂತ ಉಪೇಂದ್ರ ಹೇಳಿದ್ದಾರೆ.

ABOUT THE AUTHOR

...view details