ಕರ್ನಾಟಕ

karnataka

ETV Bharat / videos

ಚಿರಂಜೀವಿ ಸರ್ಜಾ ಅವರನ್ನು ನೆನೆದು ಕಣ್ಣೀರಿಟ್ಟ ಶಿವರಾಜ್​​​ ಕೆ.ಆರ್​.ಪೇಟೆ, ನಯನ

By

Published : Jun 8, 2020, 1:41 PM IST

ನಟ ಚಿರಂಜೀವಿ ಸರ್ಜಾ ಇನ್ನು ನಮ್ಮೊಂದಿಗೆ ಇಲ್ಲ ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. 'ಶಿವಾರ್ಜುನ' ಚಿತ್ರದಲ್ಲಿ ಚಿರು ಜೊತೆ ನಟಿಸಿದ್ದ 'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಶಿವು ಕೆ.ಆರ್​. ಪೇಟೆ ಹಾಗೂ ನಯಯ ಚಿರು ಜೊತೆಗಿನ ಒಡನಾಟವನ್ನು ನೆನೆದು ಭಾವುಕರಾಗಿದ್ದಾರೆ.

ABOUT THE AUTHOR

...view details