ಕರ್ನಾಟಕ

karnataka

ತವರಿಗೆ ಬಂದ ಕರಾವಳಿ ಬೆಡಗಿ: ತುಳುವಿನಲ್ಲಿ ಮಾತನಾಡಿದ ಶಿಲ್ಪಾ ಶೆಟ್ಟಿ

By

Published : Jan 30, 2020, 9:55 PM IST

Updated : Jan 30, 2020, 11:26 PM IST

ಮಂಗಳೂರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗಿಯಾದರು. ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ ಕಟೀಲು ದೇವಿಯ ಭಕ್ತೆಯಾಗಿದ್ದು ಹಿಂದೆಯೂ ಮಂಗಳೂರಿಗೆ ಬಂದಾಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಇನ್ನು ಕಾರ್ಯಕ್ರಮದಲ್ಲಿ ತುಳುವಿನಲ್ಲೇ ಭಾಷಣ ಮಾಡಿದ್ದು, ವಿಶೇಷವಾಗಿತ್ತು.
Last Updated : Jan 30, 2020, 11:26 PM IST

ABOUT THE AUTHOR

...view details