ಕರ್ನಾಟಕ

karnataka

ಹಾಡಿನ ಮೂಲಕ ಎಸ್​ಪಿಬಿ ಸ್ಮರಿಸಿದ ರವಿಶಂಕರ್​ಗೌಡ

By

Published : Sep 26, 2020, 8:01 PM IST

ಸ್ವರ ಸಾಮ್ರಾಟ್ ಎಸ್​​​.ಪಿ ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಆದರೆ ಈ ಗಾನ ಗಾರುಡಿಗ ಹಾಡಿರುವ ಒಂದೊಂದು ಹಾಡುಗಳು ಸಾವಿರ ವರ್ಷಗಳು ಕಳೆದರು ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯಾಗಿ ಉಳಿದಿರುತ್ತವೆ. ಈ ಮಹಾನ್ ಗಾಯಕನನ್ನ ನಟ ರವಿಶಂಕರ್ ಗೌಡ ವಿಶೇಷವಾಗಿ ಸ್ಮರಿಸಿದ್ದಾರೆ. 1975ರಲ್ಲಿ ಬಂದ ವಿಷ್ಣುವರ್ಧನ್ ಅಭಿನಯದ ದೇವರ ಗುಡಿ ಚಿತ್ರದಲ್ಲಿ, ಎಸ್​​ಪಿಬಿ ಹಾಡಿರುವ, ಸಂಗೀತ ನಿರ್ದೇಶಕ ರಾಜೇನ್ ನಾಗೇಂದ್ರ ಕಂಪೋಸ್​​ನಲ್ಲಿ ಮೂಡಿ ಬಂದ ಮಾಮರವೆಲ್ಲೋ, ಕೋಗಿಲೆಯೊಲ್ಲೊ ಏನೀ ಸ್ನೇಹ ಸಂಬಂಧ ಎಂಬ ಹಾಡನ್ನ ನಟ ರವಿಶಂಕರ್ ಗೌಡ ಹಾಡುತ್ತಾ ವಿಶೇಷವಾಗಿ ಸ್ಮರಿಸಿದ್ದಾರೆ.

ABOUT THE AUTHOR

...view details