ಕರ್ನಾಟಕ

karnataka

By

Published : Mar 20, 2021, 7:43 PM IST

ETV Bharat / videos

'ಯುವರತ್ನ'ದ ಬಗ್ಗೆ ರಂಗಾಯಣ ರಘು ಮನದಾಳ.. ಟ್ರೇಲರ್​ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿ ಏನ್ ಹೇಳಿದ್ರು!

ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟ್ರೇಲರ್​​ ರಿಲೀಸ್ ಆಗಿದ್ದು, ಚಿತ್ರತಂಡ ವಿಶೇಷ ಕಾರ್ಯಕ್ರಮ ನಡೆಸಿ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ರಂಗಾಯಣ ರಘು ಭಾಗಿಯಾಗಿ ಮಾತನಾಡಿದ್ರು. ಅಪ್ಪು ಸರ್​ ಜೊತೆ ಸೇರಿ ಕೆಲಸ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದ ರಘು, ವಿಶೇಷವಾಗಿ ಹಾಸ್ಯ ಚಟಾಕಿ ಹಾರಿಸಿದ್ರು.

ABOUT THE AUTHOR

...view details