ಕರ್ನಾಟಕ

karnataka

ಶ್ರೀಮನ್ನಾರಾಯಣ ಪ್ರಮೋಷನ್​... ಪೇಡಾ ನಗರಿಗೆ ರಕ್ಷಿತ್​ ಶೆಟ್ಟಿ ಭೇಟಿ

By

Published : Jan 5, 2020, 6:34 PM IST

ಧಾರವಾಡ: ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರತಂಡ ನಗರದ ಶ್ರೀನಿವಾಸ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಈ ವೇಳೆ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ ನಾಯಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರ ತಂಡ ಚಿತ್ರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ರು.

ABOUT THE AUTHOR

...view details