ಕರ್ನಾಟಕ

karnataka

By

Published : Aug 16, 2019, 8:55 PM IST

ETV Bharat / videos

ವಿಶೇಷ ಸಂದರ್ಶನ: ನಾತಿಚರಾಮಿ ವಿರುದ್ಧ ದಯಾಳ್​ ಗರಂ ಆಗಿರೋದೇಕೆ?

ನಾತಿಚರಾಮಿ ಚಿತ್ರಕ್ಕೆ 5 ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿರುವುದಕ್ಕೆ ನಿರ್ದೇಶಕ ದಯಾಳ್​ ಆಕ್ಷೇಪ ವ್ಯಕ್ತಪಡಿಸಿದ್ದು, ಕೋರ್ಟ್​ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಅವರ ವಾದವೇನು? ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನಡೆದಿದೆ ಎನ್ನಲಾದ ಷರತ್ತಿನ ಉಲ್ಲಂಘನೆ ಏನು, ಅವರೇ ಹೇಳ್ತಾರೆ ಕೇಳಿ.

ABOUT THE AUTHOR

...view details