ಗರ್ಭಿಣಿ ಆನೆ ಸಾವು ಘಟನೆಗೆ ಸಂಬಂಧಿಸಿದಂತೆ ಅನಿರುದ್ಧ್ ಹೇಳಿದ್ದೇನು..?
ದೇವರನಾಡು ಕೇರಳದಲ್ಲಿ ಆನೆಯೊಂದಕ್ಕೆ ಹಣ್ಣಿನಲ್ಲಿ ಸ್ಫೋಟಕ ನೀಡಿ ಪಾಪಿಗಳು ಸಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್ ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated : Jun 5, 2020, 4:28 PM IST