ಕರ್ನಾಟಕ

karnataka

By

Published : Jun 5, 2020, 1:58 PM IST

Updated : Jun 5, 2020, 4:28 PM IST

ETV Bharat / videos

ಗರ್ಭಿಣಿ ಆನೆ ಸಾವು ಘಟನೆಗೆ ಸಂಬಂಧಿಸಿದಂತೆ ಅನಿರುದ್ಧ್ ಹೇಳಿದ್ದೇನು..?

ದೇವರನಾಡು ಕೇರಳದಲ್ಲಿ ಆನೆಯೊಂದಕ್ಕೆ ಹಣ್ಣಿನಲ್ಲಿ ಸ್ಫೋಟಕ ನೀಡಿ ಪಾಪಿಗಳು ಸಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಅನಿರುದ್ಧ್​​​​ ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Last Updated : Jun 5, 2020, 4:28 PM IST

ABOUT THE AUTHOR

...view details