ಕರ್ನಾಟಕ

karnataka

By

Published : Apr 23, 2021, 2:12 PM IST

ETV Bharat / videos

ಕೊರೊನಾ ಪಾಸಿಟಿವ್ ಬಂದರೆ ಹೆದರಬೇಡಿ, ಧೈರ್ಯವಾಗಿ ಎದುರಿಸಿ: ಪುನೀತ್ ರಾಜ್‍ಕುಮಾರ್

ಯಾರೂ ಭಯ ಪಡಬೇಡಿ. ಕೊರೊನಾ ಸೋಂಕು ತಗುಲಿದ್ದರೆ ಧೈರ್ಯವಾಗಿ ಇರಿ. ಮನೆಯಲ್ಲೇ ಅದಕ್ಕೆ ಬೇಕಾಗುವ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹುಷಾರಾಗಿ ಎಂದು ನಟ ಪುನೀತ್ ರಾಜ್‌ಕುಮಾರ್‌ ಜಾಗೃತಿ ಮೂಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details