ಕರ್ನಾಟಕ

karnataka

ETV Bharat / videos

ನಟ ಚಿರು ನಿಧನಕ್ಕೆ ಕಂಬನಿ ಮಿಡಿದ ಸುಮಲತಾ ಅಂಬರೀಷ್​

By

Published : Jun 7, 2020, 8:40 PM IST

Updated : Jun 7, 2020, 9:43 PM IST

ನಟ ಚಿರಂಜೀವಿ ಸರ್ಜಾ ನಿಧನದಿಂದ ಕನ್ನಡ ಚಿತ್ರರಂಗವೇ ಆಘಾತಕ್ಕೊಳಗಾಗಿದೆ. ಚಂದನವನದ ಗಣ್ಯರು ಚಿರು ನಿಧನಕ್ಕೆ ಕಂಬನಿ‌ ಮಿಡಿದಿದ್ದಾರೆ. ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಷ್​ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ತಮ್ಮ ನೋವು ಹಂಚಿಕೊಂಡಿದ್ದಾರೆ.
Last Updated : Jun 7, 2020, 9:43 PM IST

ABOUT THE AUTHOR

...view details