ಕರ್ನಾಟಕ

karnataka

By

Published : Jan 16, 2023, 10:16 AM IST

Updated : Feb 3, 2023, 8:39 PM IST

ETV Bharat / videos

ಹೆಲಿಕಾಪ್ಟರ್​ನಲ್ಲಿ ಚಾಮರಾಜನಗರಕ್ಕೆ ಬಂದಿಳಿದ ಟಿವಿಎಸ್ ಮುಖ್ಯಸ್ಥ

ಚಾಮರಾಜನಗರ: ಟಿ ವಿ ಸುಂದರಂ ಅಂಡ್ ಸನ್ಸ್ (ಟಿವಿಎಸ್) ಕಂಪನಿಯ ಚೇರ್ಮನ್ ವೇಣು ಶ್ರೀನಿವಾಸನ್ ಚಾಮರಾಜನಗರಕ್ಕೆ ಆಗಮಿಸಿದ್ದು, ತಮ್ಮ ಒಡೆತನದಲ್ಲಿರುವ ಬೇಡಗುಳಿ ಕಾಫಿ ಎಸ್ಟೇಟ್​ನಲ್ಲಿ ವಾಸ್ತವ್ಯ ಹೂಡಿದ್ದಾರೆ‌. ಚಾಮರಾಜನಗರ ತಾಲೂಕಿನ ಕೋಳಿಪಾಳ್ಯ ಸಮೀಪ ನಿರ್ಮಿಸಿದ್ದ ತಾತ್ಕಾಲಿಕ ಹೆಲಿಪ್ಯಾಡ್​ನಲ್ಲಿ ಬಂದಿಳಿದ ಅವರು ಖಾಸಗಿ ಅಂಗರಕ್ಷಕರೊಂದಿಗೆ ಬೇಡಗುಳಿ ಎಸ್ಟೇಟ್​ಗೆ ತೆರಳಿದ್ದಾರೆ.

Last Updated : Feb 3, 2023, 8:39 PM IST

ABOUT THE AUTHOR

...view details