ಕರ್ನಾಟಕ

karnataka

ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಟ್ರ್ಯಾಕ್ಟರ್: ಜೆಸಿಬಿಯಿಂದ ರಕ್ಷಣೆ

By

Published : Oct 22, 2022, 5:26 PM IST

Updated : Feb 3, 2023, 8:29 PM IST

ತುಮಕೂರು: ಜಿಲ್ಲೆಯಲ್ಲಿ ಮಳೆಯ ಅವಾಂತರ ಮುಂದುವರೆದಿದೆ. ಹಳ್ಳ ದಾಟಲು ಹೋದ ಟ್ರ್ಯಾಕ್ಟರ್ ಡ್ರೈವರ್​ ಸಮೇತ ಕೊಚ್ಚಿ ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪಾವಗಡ ತಾಲೂಕಿನ ಕುರ್ಲಾಕುಂಟೆ ಗ್ರಾಮದ ಬಳಿ ಘಟನೆ ನಡೆದಿದ್ದು, ಗ್ರಾಮದ ವೆಂಕಟಪ್ಪ ಎಂಬುವರಿಗೆ ಸೇರಿದೆ ಟ್ರ್ಯಾಕ್ಟರ್ ಇದಾಗಿದೆ. ಹಳ್ಳ ದಾಟಲು ಹೋಗಿ ನೀರಿನಲ್ಲಿ ಸಿಲುಕಿದ್ದ ಟ್ರ್ಯಾಕ್ಟರ್ ಅನ್ನು ಬಳಿಕ ಜೆಸಿಬಿ ಬಳಸಿ ನೀರಿನಿಂದ ಹೊರ ತೆಗೆಯಲಾಗಿದೆ.
Last Updated : Feb 3, 2023, 8:29 PM IST

ABOUT THE AUTHOR

...view details