ಕರ್ನಾಟಕ

karnataka

ETV Bharat / videos

ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ: ವಿಡಿಯೋ - Yaduveer Krishnadatta Chamaraja Wodeyar arrived at Chamundi Hill Mysore

By

Published : Jul 8, 2022, 3:19 PM IST

Updated : Feb 3, 2023, 8:24 PM IST

ಮೈಸೂರು: ನಾಡ ದೇವತೆ ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ಸಂಭ್ರಮ ಹಿನ್ನಲೆ ಭಕ್ತರ ದಂಡೇ ಹರಿದು ಬಂತು. ಮುಂಜಾನೆ 5.30 ರಿಂದಲೇ ದೇವಿಯ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಗಣ್ಯ ವ್ಯಕ್ತಿಗಳಿಗೆ ವಿಶೇಷ ಪ್ರವೇಶವಿತ್ತು. ಇಂದು ಬೆಳಗ್ಗೆ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಸಚಿವ ಭೈರತಿ ಬಸವರಾಜ್ ಸೇರಿದಂತೆ ಹಲವು ಗಣ್ಯರು ದೇವಿಯ ದರ್ಶನ ಪಡೆದರು.
Last Updated : Feb 3, 2023, 8:24 PM IST

For All Latest Updates

TAGGED:

ABOUT THE AUTHOR

...view details