ಕೋಮು ಸೌಹಾರ್ದ ಹಾಳು ಮಾಡಲು ಯತ್ನಿಸಿದ ಯುವಕನಿಗೆ ಚಪ್ಪಲಿ ಏಟು - ಪ್ರಚೋದನಕಾರಿ ಪೋಸ್ಟ್ ಹಾಕಿದ ಯುವಕನಿಗೆ ಚಪ್ಪಲಿಯಿಂದ ಥಳಿತ
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ಗಳನ್ನು ಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜನರೇ ಹಿಡಿದು ಯವಕನೊಬ್ಬನಿಗೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಇಲ್ಲಿನ ಸಹರಾನ್ಪುರದಲ್ಲಿ ನಡೆದಿದೆ. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ಮನೀಶ್ ಯೋಗಾಚಾರ್ಯ ಅವರು ಸಾಧೌಲಿ ಕದೀಂ ಗ್ರಾಮದ ಸಾವೇಜ್ ಪುತ್ರ ಲಿಯಾಕತ್ ಮತ್ತು ಲತೀಫ್ಪುರ ಬೂದ ನಿವಾಸಿ ಶಬ್ಬೀರ್ ಪುತ್ರ ಶರೀಫ್ ಎಂಬುವರ ವಿರುದ್ದ ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆ ಕಾರ್ಯಪ್ರವೃತ್ತರಾದ ಪೊಲೀಸರು ಸಾಧೌಲಿ ಕಡಿಂ ನಿವಾಸಿ ಸಾವೇಜ್ ಎಂಬಾತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಆತನ ಸಹಚರ ತಲೆಮರೆಸಿಕೊಂಡಿದ್ದಾನೆ.
Last Updated : Feb 3, 2023, 8:25 PM IST