ಕರ್ನಾಟಕ

karnataka

ಶಿವಮೊಗ್ಗ: ಮೆಕ್ಕೆಜೋಳ ಹೊಲದಲ್ಲಿ ಹೆಬ್ಬಾವು ಪತ್ತೆ, ರಕ್ಷಣೆ

By

Published : Nov 6, 2022, 3:03 PM IST

Published : Nov 6, 2022, 3:03 PM IST

Updated : Feb 3, 2023, 8:31 PM IST

ಶಿವಮೊಗ್ಗ ತಾಲೂಕಿನ ಮೇಲಿನ ಕುಂಚೇನಹಳ್ಳಿ ಗ್ರಾಮದ ರೈತನ ಮೆಕ್ಕೆಜೋಳದ ಹೊಲದಲ್ಲಿ ಹೆಬ್ಬಾವು ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಉರಗ ಸಂರಕ್ಷಕ ಸ್ನೇಕ್ ಕಿರಣ್, ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟರು. ಹಾವು ಸುಮಾರು ಏಳೂವರೆ ಅಡಿ ಉದ್ದವಿತ್ತು.
Last Updated : Feb 3, 2023, 8:31 PM IST

ABOUT THE AUTHOR

...view details