ಕರ್ನಾಟಕ

karnataka

ETV Bharat / videos

ರಥೋತ್ಸವದಲ್ಲಿ ಸಂಭ್ರಮ: ಅಪ್ಪು ಫೋಟೋ ಹಿಡಿದು ಪುರವಂತರಿಂದ ಗುಣಗಾನ - ರಥೋತ್ಸವದಲ್ಲಿ ಸಂಭ್ರಮದಲ್ಲಿ ಅಪ್ಪು ಫೋಟೋ ಹಿಡಿದು ಬಂದ ಯುವಕರು

By

Published : Apr 13, 2022, 7:35 PM IST

Updated : Feb 3, 2023, 8:22 PM IST

ಹಾವೇರಿ: ವೀರಭದ್ರೇಶ್ವರ ರಥೋತ್ಸವದಲ್ಲಿ ದಿ.ನಟ ಪುನೀತ್ ಭಾವಚಿತ್ರ ಹಿಡಿದು ಅಭಿಮಾನಿಗಳು ತಮ್ಮ ಅಭಿಮಾನ ಮೆರೆದರು. ರಟ್ಟೀಹಳ್ಳಿಯಲ್ಲಿ ನಡೆದ ಉತ್ಸವದಲ್ಲಿ ಪುರವಂತರು ಸಹ ಫೋಟೋ ಹಿಡಿದುಕೊಂಡು ಅಗಲಿದ ನಟನ​ ಗುಣಗಾನ ಮಾಡಿದರು. ಪುರವಂತರು ಅಪ್ಪು ​ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಕೇಳಿಬಂತು.
Last Updated : Feb 3, 2023, 8:22 PM IST

For All Latest Updates

TAGGED:

ABOUT THE AUTHOR

...view details