ಕರ್ನಾಟಕ

karnataka

ETV Bharat / videos

ಇಂದಿನಿಂದ 14 ಆನೆಗಳ ತಾಲೀಮು ಆರಂಭ! - ಈಟಿವಿ ಭಾರತ ಕನ್ನಡ

🎬 Watch Now: Feature Video

By

Published : Sep 10, 2022, 3:29 PM IST

Updated : Feb 3, 2023, 8:27 PM IST

ಮೈಸೂರು: ಇಂದು ಗಜಪಡೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆಗಳು ಒಟ್ಟಿಗೆ ತಾಲೀಮು ನಡೆಸಿದವು. ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಚೈತ್ರ, ಭೀಮ, ಧನಂಜಯ, ಲಕ್ಷ್ಮಿ, ಕಾವೇರಿ, ಗೋಪಾಲಸ್ವಾಮಿ, ವಿಜಯ, ಗೋಪಿ, ಪಾರ್ಥಸಾರಥಿ, ಶ್ರೀರಾಮ, ಸುಗ್ರೀವ, ಮಹೇಂದ್ರ ಆನೆಗಳು ಅರಮನೆಯಿಂದ ಹೊರಟು, ಬನ್ನಿಮಂಟಪ ತಲುಪಿದವು. ಇಷ್ಟು ದಿನ ಅಭಿಮನ್ಯು ಮುಂದಾಳತ್ವದಲ್ಲಿ 9 ಆನೆಗಳು ತಾಲೀಮು ನಡೆಸುತ್ತಿದ್ದವು. ಇದರೊಟ್ಟಿಗೆ 5ಹೊಸ ಆನೆಗಳು ಸೇರ್ಪಡೆಗೊಂಡು ಇಂದಿನಿಂದ 14 ಆನೆಗಳು ತಾಲೀಮು ಆರಂಭಿಸಿವೆ.
Last Updated : Feb 3, 2023, 8:27 PM IST

ABOUT THE AUTHOR

...view details