ಕರ್ನಾಟಕ

karnataka

By

Published : Oct 24, 2022, 5:08 PM IST

Updated : Feb 3, 2023, 8:29 PM IST

ETV Bharat / videos

ಭಾವೈಕ್ಯತೆಯ ದೀಪಾವಳಿ.. ಶ್ರೀರಾಮನಿಗೆ ಆರತಿ ಬೆಳಗಿದ ಮುಸ್ಲಿಂ ಮಹಿಳೆಯರು: ವಿಡಿಯೋ

ಉತ್ತರಪ್ರದೇಶದಲ್ಲಿ ದೀಪಾವಳಿ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಯಿತು. ವಾರಾಣಸಿಯಲ್ಲಿ ಅಖಿಲ ಭಾರತ ಸಂಸ್ಥಾನ ಮತ್ತು ಮುಸ್ಲಿಂ ಮಹಿಳಾ ಫೌಂಡೇಶನ್​ನಿಂದ ಹಮ್ಮಿಕೊಂಡಿದ್ದ ಶ್ರೀರಾಮನಿಗೆ ಆರತಿ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯರು ಮರ್ಯಾದಾ ಪುರುಷೋತ್ತಮನಿಗೆ ಆರತಿ ಬೆಳಗಿದರು. ಇಷ್ಟೇ ಅಲ್ಲದೇ, ಉರ್ದುವಿನಲ್ಲಿ ಶ್ರೀರಾಮನನ್ನು ಜಪಿಸಿದರು. ಅಯೋಧ್ಯೆ ರಾಮನ ಝಗಮಗಿಸುವ ಆರತಿ ಹಿಂಸೆ ಮತ್ತು ದ್ವೇಷದ ಕತ್ತಲೆಯನ್ನು ಹೋಗಲಾಡಿಸಲಿ ಎಂದು ಪ್ರಾರ್ಥಿಸಿದರು.
Last Updated : Feb 3, 2023, 8:29 PM IST

ABOUT THE AUTHOR

...view details