ಕರ್ನಾಟಕ

karnataka

ETV Bharat / videos

ಚಾಮರಾಜನಗರದಲ್ಲಿ ಪತ್ನಿ ನೆನೆದು ಕಣ್ಣೀರಿಟ್ಟ ಶಾಸಕ ಎನ್​ ಮಹೇಶ್.. - MLA Mahesh

By

Published : Nov 20, 2022, 3:02 PM IST

Updated : Feb 3, 2023, 8:33 PM IST

ಚಾಮರಾಜನಗರ: ಮಹಿಳಾ ಅಂಬೇಡ್ಕರ್ ವಾದಿ ಎಚ್ ಕೆ ವಿಜಯ ಸ್ಮರಣಾರ್ಥ ವಿಜಯ ಪ್ರಶಸ್ತಿ ಪ್ರದಾನ ಸಮಾರಂಭವು ಡಾ.ರಾಜ್ ಕುಮಾರ್‌ ರಂಗಮಂದಿರದಲ್ಲಿ ಜರುಗಿತು. ಈ ವೇಳೆ ವಿಜಯ ಅವರ ಪತಿ, ಕೊಳ್ಳೇಗಾಲ ಶಾಸಕ ಎನ್​ ಮಹೇಶ್ ಅವರು ವೇದಿಕೆಯಲ್ಲೇ ಭಾವುಕರಾದರು. ವಿಜಯ ಕುರಿತ ಹಾಡಿಗೆ ಶಾಸಕರು ತಮ್ಮ ಪತ್ನಿಯನ್ನು ನೆನೆದು ಹಾಡು ಮುಗಿಯುವವರೆಗೂ ಕಣ್ಣೀರು ಹಾಕಿದರು.
Last Updated : Feb 3, 2023, 8:33 PM IST

ABOUT THE AUTHOR

...view details