ಕರ್ನಾಟಕ

karnataka

ETV Bharat / videos

ಕೆರೆಕೋಡಿ ಬಿದ್ದು ಎಲ್ಲೆಡೆ ನುಗ್ಗಿದ ನೀರು.. ನೀರಲ್ಲಿ ಸಿಲುಕಿದ ಖಾಸಗಿ ಬಸ್ -ವಿಡಿಯೋ

By

Published : Sep 5, 2022, 4:01 PM IST

Updated : Feb 3, 2023, 8:27 PM IST

ತುಮಕೂರು : ಜಿಲ್ಲೆಯ ಕೊರಟಗೆರೆ ತಾಲೂಕಿನ ದಾಸಲಕುಂಟೆ ಗ್ರಾಮದ ಕೆರೆ ಕೋಡಿಬಿದ್ದ ಪರಿಣಾಮ ಎಲ್ಲೆಂದರಲ್ಲಿ ನೀರು ಹರಿಯತೊಡಗಿದೆ. ಈ ನಡುವೆ ರಸ್ತೆಯಲ್ಲಿ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಹರಿಯುವ ನೀರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಸ್ಥಳೀಯರ ಸಹಾಯದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸಲಾಯಿತು.
Last Updated : Feb 3, 2023, 8:27 PM IST

ABOUT THE AUTHOR

...view details