ಕರ್ನಾಟಕ

karnataka

ETV Bharat / videos

ಚಿಕ್ಕಮಗಳೂರಿನಲ್ಲಿ ಕೆಸರುಗದ್ದೆ ಸ್ಪರ್ಧೆ: ಮಳೆಯ ಮಧ್ಯೆಯೂ ಜನೋತ್ಸಾಹ - kesaru gadde kreede in chikkagmagluru

By

Published : Aug 17, 2022, 5:50 PM IST

Updated : Feb 3, 2023, 8:26 PM IST

ಮೂಡಿಗೆರೆ ತಾಲೂಕಿನ ಬಡವನ ದಿಣ್ಣೆಯಲ್ಲಿ ಬಣಕಲ್ ಜೇಸಿ ವತಿಯಿಂದ ಕೆಸರುಗದ್ದೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನೂರು ಮೀಟರ್, ಇನ್ನೂರು ಮೀಟರ್ ಓಟ, ನಿಧಿ ಶೋಧ, ಉಪ್ಪಿನ ಮೂಟೆ ಓಟ ಹೀಗೆ ವಿವಿಧ ಕ್ರೀಡೆಗಳಲ್ಲಿ ಜನರು ಮಳೆಯ ನಡುವೆಯೂ ಭಾಗವಹಿಸಿ ಗಮನಸೆಳೆದರು.
Last Updated : Feb 3, 2023, 8:26 PM IST

ABOUT THE AUTHOR

...view details