ಕರ್ನಾಟಕ

karnataka

ETV Bharat / videos

ಅಪ್ಪು ಸ್ಮಾರಕ ನಿರ್ಮಿಸಿದ ತಳಗೆರೆ ಗ್ರಾಮಸ್ಥರು - Puneeth rajkumar Memorial

By

Published : Jul 3, 2022, 3:02 PM IST

Updated : Feb 3, 2023, 8:24 PM IST

ಶಿವಮೊಗ್ಗ: ದಿ.ಪುನೀತ್ ರಾಜ್​ಕುಮಾರ್ ನೆನಪಿಗಾಗಿ ಸಾಗರ ತಾಲೂಕಿನ ತಳಗೆರೆ ಗ್ರಾಮಸ್ಥರು ಸೇರಿಕೊಂಡು ಸ್ಮಾರಕ ನಿರ್ಮಿಸಿದ್ದಾರೆ. ಪುನೀತ್ ಅವರ ಭಾವಚಿತ್ರ, ಅದರ ಮುಂದೆ ನೀರಿನ ಕಾರಂಜಿ ನಿರ್ಮಿಸಿದ್ದಾರೆ. ಗ್ರಾಮಸ್ಥರೆಲ್ಲರೂ ಸೇರಿ ಯೋಚಿಸಿ ನಿರ್ಮಿಸಿರುವ ಸ್ಮಾರಕವನ್ನು ಗ್ರಾಮದ ಹಿರಿಯರು ಶನಿವಾರದಂದು ಉದ್ಘಾಟಿಸಿದರು. ನಂತರ ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
Last Updated : Feb 3, 2023, 8:24 PM IST

ABOUT THE AUTHOR

...view details